ಕ್ರೈಂ ನ್ಯೂಸ್
3 weeks ago
ಕ್ಷುಲ್ಲಕ ಕಾರಣಕ್ಕೆ ದೊಡ್ಡಪ್ಪನನ್ನೇ ಚಾಕುವಿನಿಂದ ಇರಿದು ಕೊಂದ ಪಾಪಿ ಮಗ
ಗುಬ್ಬಿ :- ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೊಡ್ಡಪ್ಪ ಮತ್ತು ತಾಯಿ ನಡುವೆ ಜಗಳ ನಡೆದು ಜಗಳ ತರಕ್ಕೇರಿ ತಾಯಿಯ ಫೋನ್…
ಜಿಲ್ಲೆ
May 5, 2025
“ಛಲವಾದಿ” ಎಂದು ನಮೂದಿಸಲು ತುಮಕೂರು ಗ್ರಾಮಾಂತರ ಛಲವಾದಿ ಗ್ರಾಮೀಣಾಭಿವೃದ್ಧಿ ಸಂಘದ ಮುಖಂಡರುಗಳ ಮನವಿ
ತುಮಕೂರು : ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಉದ್ದೇಶಕ್ಕಾಗಿ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಆಯೋಗವು ಮೇ 5…
ಜಿಲ್ಲೆ
May 3, 2025
ಜಾತಿ ಕಲಂನಲ್ಲಿ “ಛಲವಾದಿ” ಎಂದು ನಮೂದಿಸಲು ಡಾ.ಪಿ.ಚಂದ್ರಪ್ಪ ಮನವಿ
ತುಮಕೂರು : ರಾಜ್ಯ ಸರಕಾರ ಪರಿಶಿಷ್ಟ ಜಾತಿಯಲ್ಲಿನ ಒಳಮೀಲಾತಿ ಜಾರಿಗೆ ಸಂಬಂಧಿಸಿದಂತೆ ಎಂಪೇರಿಕಲ್ ಡಾಟಾ ಸಂಗ್ರಹಕ್ಕೆ ಮೇ.05 ರಿಂದ 30…
ಜಿಲ್ಲೆ
April 12, 2025
ತುಮಕೂರು ಜಿಲ್ಲಾ ವಕೀಲರ ಸಂಘದ ಚುನಾವಣೆ : ಹೆಚ್.ಕೆಂಪರಾಜಯ್ಯ ಅಧ್ಯಕ್ಷರಾಗಿ ಪುನರಾಯ್ಕೆ
ತುಮಕೂರು : ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ವಕೀಲ ಹೆಚ್. ಕೆಂಪರಾಜಯ್ಯ ಸತತ ಎರಡನೇ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ. ತುಮಕೂರು…
ಜಿಲ್ಲೆ
April 10, 2025
ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ ಕಾರ್ಯಕ್ರಮ ಏಪ್ರಿಲ್ 14 ರ ಬದಲು ಬೇರೆ ದಿನಾಂಕ ನಿಗದಿ ಪಡಿಸಲು ಜಿಲ್ಲಾಡಳಿತಕ್ಕೆ ದಲಿತ್ ನಾರಾಯಣ್ ಒತ್ತಾಯ
ಕುಣಿಗಲ್: ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಏಪ್ರಿಲ್ 14ರ ಬದಲು ಬದಲಿ ದಿನವನ್ನು ನಿಗದಿ ಮಾಡಲು…
ತುಮಕೂರು
March 22, 2025
ಹನಿಟ್ರಾಫ್ ದೊಡ್ಡ ಲೈಂಗಿಕ ಹಗರಣ : ಸಿಬಿಐ ತನಿಖೆಗೆ ಬಿಜೆಪಿ ಶಾಸಕ ಬಿ.ಸುರೇಶಗೌಡ ಒತ್ತಾಯ
ತುಮಕೂರು :ಸುಮಾರು 48 ಜನ ಶಾಸಕರು ಹನಿಟ್ರಾಫ್ ಒಳಗಾಗಿರುವುದು ರಾಜ್ಯದ ಇತಿಹಾಸದಲ್ಲಿಯೇ ದೊಡ್ಡ ಲೈಂಗಿಕ ಹಗರಣವಾಗಿದ್ದು,ಗೃಹ ಇಲಾಖೆ ಮತ್ತು ಸರಕಾರ…
ಜಿಲ್ಲೆ
March 12, 2025
ಹನಿಟ್ರ್ಯಾಪ್ ಗೆ ಸಿಲುಕಿ ಲಲನೆಗೆ ಲಕ್ಷ ಲಕ್ಷ ಹಣ ತೆತ್ತ ಪ.ಪಂ.ನಿಕಟಪೂರ್ವ ಅಧ್ಯಕ್ಷ..!
ಗುಬ್ಬಿ : ಹನಿಟ್ರ್ಯಾಪ್ ಗೆ ಸಿಲುಕಿ ಲಲನೆಗೆ ಲಕ್ಷಾಂತರ ರೂಗಳ ದಂಡ ತೆತ್ತ ಗುಬ್ಬಿ ಪಟ್ಟಣ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ…
ರಾಜ್ಯ
March 1, 2025
ಅಂಬೇಡ್ಕರ್ ಜಯಂತಿ ಬಳಿಕ ತಾ.ಪಂ. ಮತ್ತು ಜಿ.ಪಂ.ಚುನಾವಣೆ ಘೋಷಿಸಿ: ಚಿದಾನಂದ ಕಾಂಬಳೆ
ಇಂಡಿ : ಪ್ರತಿ ವರ್ಷ ಡಾ.ಬಿ.ರ್.ಅಂಬೇಡ್ಕರ್ ರವರ ಜಯಂತಿ ಸಮಯದಲ್ಲಿಯೇ ಚುನಾವಣೆಗಳು ಘೋಷಣೆಯಾಗುತ್ತಿದ್ದು, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಅಂಬೇಡ್ಕರ್…
ಕ್ರೈಂ ನ್ಯೂಸ್
February 18, 2025
ಸ್ನೇಹಿತನ ಜೊತೆ ಪತ್ನಿ ಪರಾರಿ : ಸೆಲ್ಫಿ ವಿಡಿಯೋ ಫೇಸ್ ಬುಕ್ ಗೆ ಹರಿಬಿಟ್ಟು ನೇಣಿಗೆ ಶರಣಾದ ಪತಿರಾಯ..!!
ಗುಬ್ಬಿ: ಪ್ರೀತಿಸಿ ಮದುವೆ ಆಗಿದ್ದ ದಂಪತಿಗಳ ಮಧ್ಯೆ ಬಂದ ಸ್ನೇಹಿತ ಪತ್ನಿಯನ್ನು ಮೋಹಿಸಿ ಕರೆದೊಯ್ದ ವಿಚಾರಕ್ಕೆ ಮನನೊಂದ ಪತಿ ಸೆಲ್ಫಿ…
ಕ್ರೈಂ ನ್ಯೂಸ್
February 16, 2025
ಹೆಬ್ಬೂರು : ಆಕಸ್ಮಕ ಬೆಂಕಿ ಬಿದ್ದು ಮೂರು ಗುಡಿಸಲುಗಳು ಸಂಪೂರ್ಣ ಬಸ್ಮ
ಹೆಬ್ಬೂರು :ಗ್ರಾಮದ ರಾಮೇನಹಳ್ಳಿ ರಸ್ತೆ ಬಳಿಯಲ್ಲಿದ್ದ ಗುಡಿಸಲುಗಳಿಗೆ ಬೆಂಕಿ ಬಿದ್ದಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ರಾಮೇನಹಳ್ಳಿ ರಸ್ತೆ ಬದಿಯಲ್ಲಿ…